Sunday, 31 August 2014

ಮಂಡ್ಯ ಸಕ್ಕರೆ ಕಾರ್ಖಾನೆ

ಮಂಡ್ಯ ಸಕ್ಕರೆ ಕಾರ್ಖಾನೆ



ಮಂಡ್ಯನಗರದಲ್ಲಿರುವ ಮೈಸೂರು ಸಕ್ಕರೆ ಕಾರ್ಖಾನೆ ಏಷ್ಯಾದಲ್ಲಿಯೇ ಅತಿ ದೊಡ್ಡ ಕಾರ್ಖಾನೆ. ಅನೇಕ ಏರಿಳಿತಗಳನ್ನು ಕಂಡು ಇದೀಗ ಚೇತರಿಸಿಕೊಳ್ಳುತ್ತಿದೆ. ಈ ಕಾರ್ಖಾನೆಯ ನಿರ್ಮಾಣಕ್ಕೆ ಕಾರಣರಾದವರು ನಾಲ್ವಡಿಯವರು, ಮಿರ್ಜಾ ಇಸ್ಮಾಯಿಲ್ ಹಾಗೂ ಕೆನಾಡಾದ ವೆಸ್ಲಿ .ಸಿ ಕೋಲ್ಮನ್ ಎಂಬ ವ್ಯವಸಾಯ ತಜ್ಞ. ಮಂಡ್ಯ ಜಿಲ್ಲೆಯ ಜೀವನಾಡಿ, ಆರ್ಥಿಕ ಸಂಪನ್ಮೂಲದ ಕಣಜ ಎಂದೇ ಖ್ಯಾತಿ ಪಡೆದಿದ್ದ ನಮ್ಮ ಈ ಕಾರ್ಖಾನೆ ಸ್ವಲ್ಪಸೊರಗಿ, ಇದೀಗ ಚೇತರಿಕೊಳ್ಳುತ್ತಿದೆ

No comments:

Post a Comment